ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಕಾರ್ಯದರ್ಶಿಗಳಾದ ಬಿ.ಆರ್.ರಘುರಾವ್, ಶಿರಾ ಅಭಿವೃದ್ಧಿ ವೇದಿಕೆ ಗೌರವಾಧ್ಯಕ್ಷ ವೈ.ಜಿ.ಕಾಂತವೀರಯ್ಯ, ಅಧ್ಯಕ್ಷ ವೈ.ಸಿ.ಶಾಂತರಾಜಯ್ಯ, ಸದಸ್ಯರಾದ ಕೆ.ಲಿಂಗಪ್ಪ, ಜಿಲ್ಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಕಾರ್ಯದರ್ಶಿ ಎಂ.ಆರ್.ರಂಗನಾಥ್, ಶಿರಾ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಿ.ಕೆ.ಲಕ್ಷ್ಮಣಗೌಡ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.