ಮೌನೇಶ್ವರ ದೇವಸ್ಥಾನ ಅರ್ಚಕ ಗಂಗಾಧರ ಮಹಾಸ್ವಾಮಿ, ತಾ.ಪಂ ಸದಸ್ಯೆ ಪಾರ್ವತಿಬಾಯಿ.ಎಂ.ಸಾಹುಕಾರ, ತಿಪ್ಪಣ್ಣ ಕುರ್ಲಿ, ಸಣ್ಣಮಾನಯ್ಯ ಸಾಹುಕಾರ, ಗಂಗಾಧರನಾಯಕ, ಮಲ್ಲಿಕಾರ್ಜುನ ಸಾಹುಕಾರ, ದೇವಿಂದ್ರಪ್ಪ ಅಂಬಿಗೇರ, ಲಿಂಗಣ್ಣ ಮುತ್ಯಾ, ವೀರಭದ್ರಸ್ವಾಮಿ, ಭೀಮಣ್ಣ ಕವಾಲ್ದಾರ, ಫಕ್ರುದ್ಧೀನ್ ಹವಾಲ್ದಾರ್, ಸಲೀಮಸಾಬ ಕಂಬಾರ ಇದ್ದರು. ಸೋಮವಾರ ಏಕಾದಶಿ ಆಚರಣೆ, ಮಹಾಪ್ರಸಾದ ಜರುಗಲಿದೆ.