ಕನ್ನಡ ಮತ್ತು ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ, ‘ಇತ್ತೀಚೆಗೆ ಗಜಲ್ ಕನ್ನಡ ಕಾವ್ಯ ಪ್ರಕಾರಗಳಲ್ಲಿ ಒಂದಾಗಿ ಮುಖ್ಯವಾಹಿನಿಯಲ್ಲಿ ಸೇರಿಕೊಂಡಿದೆ ಎನ್ನುವಷ್ಟರ ಮಟ್ಟಿಗೆ ಕಾವ್ಯಗಳು ರಚನೆಯಾಗುತ್ತಿವೆ. ಗಜಲ್ ಕಾವ್ಯ ಪ್ರಕಾರ ಕನ್ನಡದಲ್ಲಿ ಮತ್ತಷ್ಟು ಸಮೃದ್ಧವಾಗಿ ಬೆಳೆಯಲಿ, ಮಧುರ ಭಾವನೆಗಳು ಹೆಚ್ಚಾಗಲಿ. ವಿ.ವಿಯ ಅಂತರ್ಜಾಲದಲ್ಲಿ ಕುಮಾರವ್ಯಾಸರ ಲೇಖನ ಹಾಗೂ ಪುಸ್ತಕದ ಕುರಿತ ಮಾಹಿತಿ ದೊರೆಯುವಂತಾಗಬೇಕು’ ಎಂದು ತಿಳಿಸಿದರು.