ಪಟ್ಟಣದ ಹೊರ ವಲಯದಲ್ಲಿ ಗುರುವಾರ ಮಾವಿನ ಫಸಲು ರಕ್ಷಣೆಗೆ ಮೋಹಕ ಬಲೆ ಅಳವಡಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ಹಣ್ಣು ನೊಣ ಬಾಧೆಯಿಂದ ಶೇ 25 ರಷ್ಟು ಮಾವಿನ ಫಸಲು ಹಾಳಾಗುತ್ತದೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗುತ್ತದೆ. ಸಂಭವನೀಯ ನಷ್ಟ ತಪ್ಪಿಸಲು ರೈತರು ಸಾಮೂಹಿಕವಾಗಿ ಸಮಗ್ರ ಹತೋಟಿ ಕ್ರಮ ಕೈಗೊಳ್ಳಬೇಕು ಎಂದರು.