ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ನೇರಂ ನಾಗರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಂ. ರುದ್ರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ. ಹನುಮಂತರಾಯಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ಎ.ಡಿ. ಬಲರಾಮಯ್ಯ, ಮುಖಂಡರಾದ ಜಯರಾಮ್, ಸೋಮಣ್ಣ, ನಾಗಭೂಷಣ್, ಮುರಳೀ ಕೃಷ್ಣ, ಉಪನ್ಯಾಸಕರಾದ ಗಿರೀಶ್, ನೀಹ ರವಿಕುಮಾರ್, ಸುಗ್ಗಯ್ಯ ಇದ್ದರು.