ಆದಿಚುಂಚನಗಿರಿ ತುಮಕೂರು ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಅಧ್ಯಕ್ಷ ಶಂಕರ್, ಆಡಿಟರ್ ಯಲಚವಾಡಿ ನಾಗರಾಜು, ಹನುಮಂತರಾಯಪ್ಪ, ಸುಜಾತ ನಂಜೇಗೌಡ, ಗಿರೀಶ್, ಕೆಂಪರಾಜು, ಸತೀಶ್, ಸಂಘದ ಉಪಾಧ್ಯಕ್ಷ ಶಿವಣ್ಣ, ರುಕ್ಮಣಿ, ಕಾರ್ಯದರ್ಶಿ ಅಶ್ವತ್ಥಕುಮಾರ್, ಸಹ ಕಾರ್ಯದರ್ಶಿ ಶಿವರಾಮಯ್ಯ ಹಾಗೂ ನಿರ್ದೇಶಕ ಎನ್.ನರಸಿಂಹ ರಾಜು ಇದ್ದರು.