<p>ಪಾವಗಡ: ತಾಲ್ಲೂಕಿನ ನಾಗಲಮಡಿಕೆ ರಸ್ತೆಯ ತಪ್ಪಗಾನದೊಡ್ಡಿ ಗೇಟ್ ಬಳಿ ಮಂಗಳವಾರ ಹತ್ಯೆಯಾದ ಮೃತ ವ್ಯಕ್ತಿಯನ್ನು ಅನಂತಪುರದ ಮಾಣಿಕ್ಯಂ ಬಾಷ(60) ಎಂದು ಗುರುತಿಸಲಾಗಿದೆ.</p>.<p>ಮನೆಯಿಂದ ಆಗಮಿಸಿದ್ದ ಅವರು 9 ಗಂಟೆಗೆ ಮನೆಗೆ ಕರೆ ಮಾಡಿ ಮಾತನಾಡಿದ್ದರು. ನಂತರ ಅವರ ಮೊಬೈಲ್ಗೆ ಕರೆಗಳು ಹೋಗಲಿಲ್ಲ ಎಂದು ಕುಟುಂಬದ ಸದಸ್ಯರು ತಿರುಮಣಿ ಠಾಣೆಗೆ ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಪಾವಗಡ: ತಾಲ್ಲೂಕಿನ ನಾಗಲಮಡಿಕೆ ರಸ್ತೆಯ ತಪ್ಪಗಾನದೊಡ್ಡಿ ಗೇಟ್ ಬಳಿ ಮಂಗಳವಾರ ಹತ್ಯೆಯಾದ ಮೃತ ವ್ಯಕ್ತಿಯನ್ನು ಅನಂತಪುರದ ಮಾಣಿಕ್ಯಂ ಬಾಷ(60) ಎಂದು ಗುರುತಿಸಲಾಗಿದೆ.</p>.<p>ಮನೆಯಿಂದ ಆಗಮಿಸಿದ್ದ ಅವರು 9 ಗಂಟೆಗೆ ಮನೆಗೆ ಕರೆ ಮಾಡಿ ಮಾತನಾಡಿದ್ದರು. ನಂತರ ಅವರ ಮೊಬೈಲ್ಗೆ ಕರೆಗಳು ಹೋಗಲಿಲ್ಲ ಎಂದು ಕುಟುಂಬದ ಸದಸ್ಯರು ತಿರುಮಣಿ ಠಾಣೆಗೆ ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>