15 ದಿನ ಗಡುವು: ‘ಜನರು ಚಿರತೆ ದಾಳಿಯಿಂದ ಆತಂಕಗೊಂಡಿದ್ದಾರೆ. ನೀವಿಲ್ಲಿ ಎಸಿ ರೂಂನಲ್ಲಿ ಅರಾಮಾಗಿ ಕುಳಿತಿದ್ದೀರಾ. ನಿಮ್ಮ ಎಸಿಎಫ್, ಆರ್ಎಫ್ಒ ನಾಲಾಯಕ್ಗಳಾಗಿದ್ದಾರೆ. ಚಿರತೆ ಹಿಡಿಯಲು ನಿಮಗೆ 15 ದಿನ ಗಡುವು ನೀಡಲಾಗುವುದು. ಅಷ್ಟರಲ್ಲಿ ಚಿರತೆ ಹಿಡಿಯದಿದ್ದರೇ ಪರಿಣಾಮ ನೆಟ್ಟಗಿರುವುದಿಲ್ಲ. ಜನರೇ ನಿಮ್ಮ ವಿರುದ್ಧ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.