ಗಾಳ ಹಾಕಿ ಮೂವರು ಮೀನು ಹಿಡಿಯುತ್ತಿದ್ದಾಗ ರಕ್ಷಾ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ತಮಗೆ ಈಜು ಬರುವುದಿಲ್ಲ ಎನ್ನುವುದನ್ನು ಮರೆತು ಮಗಳನ್ನು ರಕ್ಷಿಸಲು ನಾಗರಾಜು ಮತ್ತು ರಕ್ಷ ಚಿಕ್ಕಪ್ಪ ರಾಮಾಂಜಿ ಜಲಾಶಯಕ್ಕೆ ಜಿಗಿದಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯ ಸಹಾಯದೊಂದಿಗೆ ಮೃತ ದೇಹಗಳನ್ನು ಹೊರ
ತೆಗೆದಿದ್ದಾರೆ.