ತಕ್ಷಣವೇ ಕಚೇರಿ ಒಳಗಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ಸ್ಥಳಕ್ಕೆ ಧಾವಿಸಿ ಕಾಲು ಹೊರತೆಗೆಯಲು ಸಹಕರಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಪೋಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಕಚೇರಿಗೆ ಕರೆ ಮಾಡಿ ಸಂಬಂಧಪಟ್ಟವರನ್ನು ಕರೆಯಿಸಿ ಸಲಾಖೆಯನ್ನು ಸಡಿಲಿಸಿ ಕಾಲನ್ನು ಹೊರತೆಗೆಯಲಾಯಿತು.