<p><strong>ತುಮಕೂರು:</strong> ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಾಮ ನಿರ್ದೇಶಿತರಾದ 14 ಸದಸ್ಯರು ಮಂಗಳವಾರ ಅಧಿಕಾರ ವಹಿಸಿಕೊಂಡರು.</p>.<p>ಅಧ್ಯಕ್ಷರಾಗಿ ಆಯ್ಕೆಯಾದ ವೈ.ಟಿ.ನಾಗರಾಜ್, ಉಪಾಧ್ಯಕ್ಷೆ ಎಸ್.ವಿಜಯಕುಮಾರಿ ಅವರನ್ನು ಶಾಸಕ ಡಿ.ಸಿ.ಗೌರಿಶಂಕರ್ ಅವರು ಅಭಿನಂದಿಸಿದರು.</p>.<p>ಸದಸ್ಯರಾದ ಲಿಂಗರಾಜು, ಎಸ್.ಬಿ.ನರೇಂದ್ರಕುಮಾರ್, ಎನ್.ಜಿ.ಮಂಜುನಾಥ್, ಕೆ.ಎಸ್.ಕಾಮೇಗೌಡ, ಎನ್.ಆರ್.ವಿಜಯ್ಕುಮಾರ್, ತನುಜ, ಗಂಗಮ್ಮ, ಪ್ರಭಾಕರ್, ಕೆ.ಎಚ್.ಉಮೇಶ್, ಜಿ.ಶಾಂತಕುಮಾರಿ, ಕೆಂಪಹನುಮಣ್ಣ, ಕೃಷ್ಣಪ್ಪ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಾಮ ನಿರ್ದೇಶಿತರಾದ 14 ಸದಸ್ಯರು ಮಂಗಳವಾರ ಅಧಿಕಾರ ವಹಿಸಿಕೊಂಡರು.</p>.<p>ಅಧ್ಯಕ್ಷರಾಗಿ ಆಯ್ಕೆಯಾದ ವೈ.ಟಿ.ನಾಗರಾಜ್, ಉಪಾಧ್ಯಕ್ಷೆ ಎಸ್.ವಿಜಯಕುಮಾರಿ ಅವರನ್ನು ಶಾಸಕ ಡಿ.ಸಿ.ಗೌರಿಶಂಕರ್ ಅವರು ಅಭಿನಂದಿಸಿದರು.</p>.<p>ಸದಸ್ಯರಾದ ಲಿಂಗರಾಜು, ಎಸ್.ಬಿ.ನರೇಂದ್ರಕುಮಾರ್, ಎನ್.ಜಿ.ಮಂಜುನಾಥ್, ಕೆ.ಎಸ್.ಕಾಮೇಗೌಡ, ಎನ್.ಆರ್.ವಿಜಯ್ಕುಮಾರ್, ತನುಜ, ಗಂಗಮ್ಮ, ಪ್ರಭಾಕರ್, ಕೆ.ಎಚ್.ಉಮೇಶ್, ಜಿ.ಶಾಂತಕುಮಾರಿ, ಕೆಂಪಹನುಮಣ್ಣ, ಕೃಷ್ಣಪ್ಪ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>