ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಜಿಲ್ಲೆಯಲ್ಲಿ ನಗುತಿದೆ ಬೆಳೆ

Last Updated 23 ಅಕ್ಟೋಬರ್ 2019, 4:34 IST
ಅಕ್ಷರ ಗಾತ್ರ

ತುಮಕೂರು: ಇಲ್ಲಿನ ಕೆಲವುಪ್ರದೇಶಗಳಲ್ಲಿ ವಾರ್ಷಿಕ ವಾಡಿಕೆಗಿಂತಲೂ ಹೆಚ್ಚುಮಳೆಯಾಗಿದೆ.

ರಾಗಿ ಹೊಲಗಳು ಸಮೃದ್ಧವಾಗಿ ಬೆಳೆದು ನಿಂತಿದ್ದು,ತೆನೆಯ ಭಾರ ಹೆಚ್ಚಾಗಿ ನೆಲಕ್ಕೆ ಬಾಗುತ್ತಿದೆ. ಇದರಿಂದರೈತರುಆತಂಕಕ್ಕೆ ಒಳಗಾಗಿದ್ದಾರೆ.

ತೆನೆಗಳು ನೆಲಕ್ಕೆ ತಾಗಿದರೆ ಮೊಳಕೆ ಬಂದುಬೆಳೆ ಹಾಳುಗುತ್ತದೆ. ಮೇವು ಸಹ ಹಾಳುಗುತ್ತದೆ. ಇದು ಅತ್ಯಂತ ಅಪಾಯ ಸ್ಥಿತಿ.ಹದಿನೈದು ವರ್ಷಗಳ ನಂತರ ಹೊಲಗಳಲ್ಲಿ ಈ ರೀತಿಯಸಮೃದ್ಧತೆ ನೋಡುತ್ತಿದ್ದೇವೆಎನ್ನುತ್ತಾರೆಮುದಿಗೌಡನ ಹಳ್ಳಿ ಕಾಮಣ್ಣ.

ಈ ಬಾರಿಯ ಮಳೆಯುಬೆಳೆಯಇಳುವರಿ ಹೆಚ್ಚಿಸಿದೆ.ಇಳುವರಿಯಿಂದ ರಾಗಿ ಬೆಲೆಯು ಕುಸಿಯುವ ಹಂತ ತಲುಪಿದೆ.ಬೆಲೆ ಕುಸಿತದಲ್ಲಿರೈತರಸ್ಥಿತಿ ಚಿಂತಾಜನಕಎನ್ನುತ್ತಾರೆಜೋನಿಗರಹಳ್ಳಿ ರವೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT