ಶ್ರೀಕಂಠರಾಧ್ಯ, ಮಂಜುನಾಥ್, ಉದಯರವಿ ಡ್ರಾಮ ಸೀನ್ಸ್ ಮಾಲೀಕರಾದ ಉದಯ್ ಕುಮಾರ್, ಜಗದೀಶ್, ಗೂಳೆಹರಿವೆ ರಂಗಶ್ಯಾಮಣ್ಣ, ಮರಳೂರು ರಾಮಣ್ಣ, ಜಯರಾಮ್, ಕಾಳಿಂಗರಾವ್, ರೈಲ್ವೆ ಚಂದ್ರಣ್ಣ ಮೊದಲಾದವರು ರಂಗಗೀತೆಗಳ ಗಾಯನ ನಡೆಸಿಕೊಟ್ಟರು. ರಂಗ ನಿರ್ದೇಶಕ ತಿಮ್ಮಗಿರಿಗೌಡ ಹಾರ್ಮೊನಿಯಂ, ಶೆಟ್ಟಳ್ಳಪ್ಪ ತಬಲ, ಪ್ರವೀಣ್ ಕೀ ಬೋರ್ಡ್ ಸಾಥ್ ನೀಡಿದರು.