ಅಧಿಕಾರ ಸ್ವೀಕರಿಸಲು ಡಾ.ಸುರೇಶ್ ಬಾಬು ಶುಕ್ರವಾರ ಬೆಳಿಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕೊಠಡಿಗೆ ಬಂದಿದ್ದರು. ಅವರಿಗಿಂತ ಮೊದಲೇ ಬಂದು ಖುರ್ಚಿಯಲ್ಲಿ ಕುಳಿತಿದ್ದ ಡಾ.ಟಿ.ಎ.ವೀರಭದ್ರಯ್ಯ ಅಧಿಕಾರ ಹಸ್ತಾಂತರಿಸಲಿಲ್ಲ ಎನ್ನುವಆರೋಪ ವ್ಯಕ್ತವಾಗಿದೆ. ಕೊನೆಗೆ ಸಿಟಿಸಿ ಫಾರಂಗೂ ಸಹಿ ಹಾಕದೇ ಕಾರನಲ್ಲಿ ತೆರಳಿದ್ದಾರೆ.