ಬ್ರಹ್ಮೋತ್ಸವ ಶ್ರೀಮುಖದ ಮೊದಲ ದಿನವಾದ ಶುಕ್ರವಾರ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿ ದೇವರಿಗೆ 108 ಲೀಟರ್ ಹಾಲಿನಿಂದ ಕ್ಷೀರ ಮತ್ತು ಪಂಚಾಮೃತಾಭಿಷೇಕ ಮಾಡಲಾಯಿತು. ನಂತರ ಸಂಜೆ ಗಣೇಶ ಪೂಜೆ, ಅನುಜ್ಞೆ, ಮೈತ್ರಿಕಾ, ಸಂಗ್ರಹಣ ಪೂರ್ವಕ, ಅಂಕುರಾರ್ಪಣೆ, ಅಧಿವಾಸು ರಕ್ಷಾಬಂಧನ ಅರಣಿಸೇವೆ ಮಾಡಿ ಹಂಸವಾಹನೋತ್ಸವ ನಡೆಸಲಾಯಿತು.