ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ನ ಕೆಲವು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಭಿನ್ನಮತ ಚಟುವಟಿಕೆ ನಡೆಸಿದರೆ ಸರ್ಕಾರ ಬೀಳುತ್ತದೆ ಎಂದು ಜೆಡಿಎಸ್ ಮುಖಂಡರನ್ನು ಬೆದರಿಸಲು ಅವರು ‘ಆಪರೇಷನ್ ಕಮಲ’ ಎನ್ನುವ ಬೆದರುಗೊಂಬೆ ಸೃಷ್ಟಿಸುತ್ತಿದ್ದಾರೆ’ ಎಂದು ಟೀಕಿಸಿದರು.