ಇದಕ್ಕೆ ಉತ್ತರಿಸಿದ ಉಪ ಆಯುಕ್ತ ಯೋಗಾನಂದ್, ‘2013ರಿಂದ ಇಲ್ಲಿಯವರೆಗೆ ಕೈಗಾರಿಕೆಗಳಿಗೆ ತೆರಿಗೆ ಹಾಕಲಾಗಿದ್ದು, ತೆರಿಗೆ ಹಣ ಹೆಚ್ಚಿರುವುದರಿಂದ ಆಗಿನ ಸಣ್ಣ ಕೈಗಾರಿಕೆ ಸಚಿವರು ಹಾಗೂ ಆಗಿನ ಉಪ ಮುಖ್ಯಮಂತ್ರಿಗಳೊಂದಿಗೆ ಉದ್ಯಮಿಗಳು ಚರ್ಚಿಸಿ ತೆರಿಗೆ ಹಣವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದ್ದರು’ ಎಂದು ವಿವರಣೆ ನೀಡಿದರು.