‘ಶಿಕ್ಷಣ ಉಪಕ್ರಮಗಳನ್ನು ಕಲಿಸುವ ಗುಣಮಟ್ಟದ ಭರವಸೆ’ ವಿಷಯದ ಕುರಿತು ಮಾತನಾಡಿ ಸಿದ್ಧಾರ್ಥ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಎಸ್.ಎಸ್.ರವಿಪ್ರಕಾಶ್, ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಲವಲವಿಕೆಯಿಂದ ಇರಬೇಕು. ಅವರ ಮನಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು, ವಿದ್ಯಾರ್ಥಿಗಳು ಕೇಳುವ ಸಮಸ್ಯೆ ಮತ್ತು ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ನೀಡಬೇಕು ಎಂದರು.