ಮಧ್ವ ಸರೋವರದ ಮಧ್ವಗುಡಿಯ ಮೇಲ್ಚಾವಣಿ ನವೀಕರ, ಸಾವಯವ ಕೃಷಿಗೆ ಒತ್ತು, ಚಿಣ್ಣರ ಸಂತರ್ಪಣೆ ಕಾರ್ಯಕ್ರಮ ಮುಂದುವರಿಕೆ, ಮಳೆ ನೀರು ಸಂಗ್ರಹ, ಗುಡಿ ಕೈಗಾರಿಕೆಗಳಿಗೆ ಆದ್ಯತೆ, ಬಾಳೆ ಕೃಷಿಗೆ ರೈತರಿಗೆ ಪ್ರೇರಣೆ, ಗೋಮಯ ಹಾಗೂ ಮಣ್ಣು ಬಳಕೆಯಿಂದ ಬಣ್ಣಗಳ ತಯಾರಿ, ಕೊರೊನಾ ಕಾಲದಲ್ಲೂ ದುಡಿಯುವ ಕೈಗಳಿಗೆ ಕೆಲಸ, ಮಠದಲ್ಲಿ ಪ್ಲಾಸ್ಟಿಕ್ ನಿಷೇಧ, ಮೈದಾ, ಸಕ್ಕರೆ ಬಳಕೆಗೆ ನಿರ್ಬಂಧ, ದೇಸಿ ಗೋತಳಿ ರಕ್ಷಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.