ಪ್ರತಿಭಟನಾನಿರತ 12 ಅಮಾಯಕರು ಸಾವಿಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ನಿಷ್ಪಲರಾಗಿದ್ದಾರೆ. ಜಿಲ್ಲೆಗಳಿಗೆ ತೆರಳಿ ಜನರನ್ನು ಭೇಟಿ ಮಾಡಿಲ್ಲ. ಹಾಗಾಗಿ ಪಳನಿಸ್ವಾಮಿ ಜತೆಗೆ ಡಿಜಿಪಿ ರಾಜೇಂದ್ರನ್ ಇವರಿಬ್ಬರು ರಾಜೀನಾಮೆ ನೀಡಬೇಕೆಂದು ಸ್ಟ್ಯಾಲಿನ್ ಒತ್ತಾಯಿಸಿದ್ದಾರೆ.