ಭಕ್ತಿಗೀತೆಗೆ ಸಾಹಿತ್ಯ ರಚಿಸಿದ ಸ್ಥಳೀಯ ಶರತ್ ಶೆಟ್ಟಿ, ಗಾಯಕರಾದ ದಿನೇಶ್ ಆಚಾರ್ಯ, ಸುಪ್ರೀತಾ ಉಮೇಶ್ ಅವರನ್ನು ಗೌರವಿಸಲಾ
ಯಿತು. ಉಪನ್ಯಾಸಕ ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಸಂತೋಷ ಆಚಾರ್ಯ, ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಇದ್ದರು.
ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ಶೆಟ್ಟಿ
ವಂದಿಸಿದರು. ಸ್ಥಳೀಯ ಪುಟಾಣಿ
ಗಳಿಂದ ನಾಟ್ಯ ವೈವಿಧ್ಯ, ಓಂ ಕಲಾ ತಂಡ ಮೊಗೇರಿ ಇವರಿಂದ ನಗೆ ನಾಟಕ ‘ನಮ್ದ ಎಂತ ಇತ್ತ್ ಎಲ್ಲ ಅವ್ನೆದೆ’ ಪ್ರದರ್ಶನ ಗೊಂಡಿತು.