ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,‘₹ 25,000, ₹ 50,000 ಸಾಲ ತೆಗೆದುಕೊಂಡ ರೈತರು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ₹ 1.10 ಕೋಟಿ ಆಸ್ತಿ ಅಡಮಾನವಿಟ್ಟು, ₹ 193 ಕೋಟಿ ಸಾಲ ಪಡೆದ ಮಧ್ವರಾಜ್ ಆರಾಮಾಗಿದ್ದಾರೆ. ಇಂಥವರು ಲೋಕಸಭೆ ಪ್ರವೇಶಿಸಬಾರದು’ ಎಂದು ವಾಗ್ದಾಳಿ ನಡೆಸಿದರು.