ನಗರಸಭೆ ಪೌರಾಯುಕ್ತ ಆನಂದ್ ಚಿ.ಕಲ್ಲೋಳಿಕರ್, ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸುಬ್ರಾಯ ಕೆ.ಆಚಾರ್ಯ, ಲಯನ್ಸ್ ಕ್ಲಬ್ ಕೋಶಾಧಿಕಾರಿ ರಿತು ಚಾಬ್ರಿಯಾ, ಸ್ವಾಮಿಲ್, ಟ್ಯಾಪ್ಮಿ ಸೋಶಿಯಲ್ ಎಂಡೆವರ್ ಗ್ರೂಪ್ನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರುತಿ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಮೈತ್ರಿ ಚಂದ್ರಶೇಖರ್ ವಂದಿಸಿದರು. ಸ್ಥಾಪಕ ಸದಸ್ಯ ಡಾ.ಗಣೇಶ್ ಪೈ ಕಾರ್ಯಕ್ರಮ ನಿರೂಪಿಸಿದರು.