ಗುರು ಮದ್ಲೇಸರ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ. ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ವಿ. ಮನೋಹರ್, ನಾಗೇಂದ್ರಪ್ರಸಾದ್, ಕೆ. ಕಲ್ಯಾಣ್ ಹಾಡುಗಳನ್ನು ಬರೆದಿದ್ದಾರೆ. ಸುಧಾರಾಣಿ, ಸೂರ್ಯಕಿರಣ್, ಸುನೀಲ್ ಪುರಾಣಿಕ್, ಗಿರೀಶ್ ಜತ್ತಿ, ಪಚ್ಚಿ ಆತೂರು, ಬಚ್ಚನ್ ತಾರಾಗಣದಲ್ಲಿದ್ದಾರೆ.