ಮತ್ತೊಂದು ಪ್ರಕರಣದಲ್ಲಿ ಯತೀಂದ್ರ ಆನಂದ ಗಾಣಿಗ ಎಂಬುವರು ಮಣಿಪಾಲದ ಎಂಟಿಎನ್ಎಲ್ ಕಂಪೆನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಗುಡ್ಡೆಯಂಗಡಿ ಗಣೇಶ್ ಕ್ಲಿನಿಕ್ ಮುಂಭಾಗ ಎದುರಾದ ದುಷ್ಕರ್ಮಿಗಳು ಹಲ್ಲೆ ನಡೆಸಿ, ಸ್ಕೂಡ್ರೈವರ್ನಿಂದ ತಿವಿದು ಗಾಯಗೊಳಿಸಿದ್ದಾರೆ. ಬಳಿಕ ಮೊಬೈಲ್ ಹಾಗೂ ಬ್ಯಾಗ್ ದೋಚಿಕೊಂಡು ಹೋಗಿದ್ದಾರೆ.