ದಿ. ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ನಿವೃತ್ತ ಸಹಾಯಕ ನಿರ್ದೇಶಕ ಎಂ.ಎಂ. ಗಣಪತಿ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಕೆ.ಎಸ್. ಶ್ರೀಧರಮೂರ್ತಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ವಿಜಯ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣ್, ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು, ಉದ್ಯಮಿ ಗೋಪಾಲಕೃಷ್ಣ ಕಲ್ಕೂರ, ನಿವೃತ್ತ ಶಿಕ್ಷಕಿ ವಸಂತಿ ಎಸ್. ರಾವ್, ಸಾಮಾಜಿಕ ಚಿಂತಕ ಗುರುದಾಸ್, ನಮ್ಮ ಯಕ್ಷ ಭೂಮಿ ಮಾಜಿ ಅಧ್ಯಕ್ಷ ಬೇಬಿ ಕನ್ಯಾನ, ಕರಾವಳಿ ಯೂತ್ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಉಪಸ್ಥಿತರಿದ್ದರು.