‘ಮೊದಲ ದಿನ ರಕ್ತಪರೀಕ್ಷೆ, ಇಸಿಜಿ, ಎಕ್ಸ್ರೇ ಮಾಡಿ ಒಂದು ಕೊಠಡಿಯಲ್ಲಿ ಬಿಟ್ಟರು. ರೋಗದ ಗುಣಲಕ್ಷಣಗಳು ಇಲ್ಲವಾದ್ದರಿಂದ ಔಧದವನ್ನೂ ಕೊಡಲಿಲ್ಲ. ವೈದ್ಯರು ಆಗಾಗ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಸಮಯಕ್ಕೆ ಸರಿಯಾಗಿ ರುಚಿಯಾದ ಊಟ ಬರುತ್ತಿತ್ತು. ಒಂಟಿಯಾಗಿ ಇರಬೇಕು ಎಂಬುದನ್ನು ಬಿಟ್ಟರೆ ಅಲ್ಲಿ ಯಾವ ಕೊರತೆಯೂ ಇರಲಿಲ್ಲ’ ಎಂದರು.