ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್, ದಲಿತ ಮುಖಂಡರಾದ ಸುಂದರ ಕಪ್ಪೆಟ್ಟು, ಸತೀಶ್ ಕಪ್ಪೆಟ್ಟು, ಸಂತೋಷ್ ಕಪ್ಪೆಟ್ಟು, ಗುಣವಂತ, ವಾಸು ನೇಜಾರ್, ಸುಕೇಶ್ ಪೂತ್ತೂರು, ಅಶೋಕ್ ಪೂತ್ತೂರು, ಅನಿಲ್ ಅಂಬಲಪಾಡಿ, ದಿನೇಶ್ ಮೂಡುಬೆಟ್ಟು, ಪ್ರಕಾಶ್ ಬ್ರಹ್ಮಾವರ, ಗಣೇಶ್ ನೇರ್ಗಿ, ನಾಗೇಶ್ ಉದ್ಯಾವರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.