ಅರಣ್ಯ ಸಂರಕ್ಷಣಾಧಿಽಕಾರಿ ಲೋಹಿತ್, ಡಾ. ಶಶಿಕಲಾ, ಡಾ. ಚಂದ್ರಶೇಖರ್, ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಸಂರಕ್ಷಣಾಧಿಽಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಜೀವದಾಸ್ ಶೆಟ್ಟಿ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ರಾಜ್ಯ ಅರಣ್ಯ ರಕ್ಷಕರು ಮತ್ತು ವೀಕ್ಷಕರು ಸಂಘದ ಕುಂದಾಪುರ ಉಪವಿಭಾಗದ ಅಧ್ಯಕ್ಷ ಮಂಜುನಾಥ್ ಜಿ. ನಾಯ್ಕ್ ಉಪಸ್ಥಿತರಿದ್ದರು.