ಗಮಕ ಕಲೆಯ ಇತಿಹಾಸ, ಕಲೆ ಮತ್ತು ಪುರಾಣ ಜ್ಞಾನ, ಗಮಕ ಕಲೆಯ ಭವಿಷ್ಯ, ವ್ಯಾಖ್ಯಾನಕಾರನ ವಿಷಯಜ್ಞಾನ, ಔಚಿತ್ಯಪ್ರಜ್ಞೆ, ಗಮಕ ವೈವಿಧ್ಯ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಡಾ.ಎ.ವಿ.ಪ್ರಸನ್ನ, ತೆಕ್ಕೆಕೆರೆ ಸುಬ್ರಹ್ಮನ್ಯ ಭಟ್, ಸರ್ಪಂಗಳ ಈಶ್ವರ ಭಟ್, ಗಣಪತಿ ಕುಳಮರ್ವ, ಪ್ರೊ.ಅರವಿಂದ್ ಹೆಬ್ಬಾರ್, ಡಾ.ರಾಘವೇಂದ್ರ ರಾವ್ ಪಡುಬಿದ್ರಿ, ಮಂಜುಳಾ ಸುಬ್ರಹ್ಮಣ್ಯ ಉಪನ್ಯಾಸ ನೀಡಲಿದ್ದಾರೆ.