ಜೇಸಿಐ ಪಡುಬಿದ್ರಿಯ ಜೇಸೀ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷ ಶರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಜಕಾರದ ಬ್ರಹ್ಮಾವರ ಪೂಜಾ ಫಾರ್ಮಾದ ಪ್ರತಿನಿಧಿ ದಿನಕರ್ ಶೆಟ್ಟಿ ಮತ್ತು ಮುಂಬೈ ಎಚ್ಅಂಡ್ಎಚ್ ಫಾರ್ಮಾ ಪ್ರತಿನಿಧಿ ಕಿರಣ್ ಶೆಟ್ಟಿ, ಜೇಸೀರೆಟ್ ಅಧ್ಯಕ್ಷೆ ನಿಧಿ ಶರತ್, ಕಾರ್ಯಕ್ರಮ ನಿರ್ದೇಶಕರುಗಳಾದ ಸುರೇಶ್ ಪಡುಬಿದ್ರಿ, ಶಾಲಿನಿ ಸುರೇಶ್ ಮತ್ತು ಸುಪ್ರಿಯಾ ಅನಿಲ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.