ಮೀನುಗಾರರಿಗೆ ವಿಮೆ, ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ ಸಾಲ, ಸೀಮೆಎಣ್ಣೆ, ಡೀಸೆಲ್ ಸಬ್ಸಿಡಿ ಹಾಗೂ ಪ್ರಮಾಣ ಹೆಚ್ಚಳ, ಗಂಗೊಳ್ಳಿ, ಮಂಗಳೂರು ಬಂದರುಗಳ ಹೂಳೆತ್ತಲು ಕ್ರಮ, ನಾರಾಯಣ ಗುರು ಹಾಗೂ ಬಂಟರ ಅಭಿವೃದ್ಧಿ ಮಂಡಳಿಗೆ ಸ್ಥಾಪಿಸಿ 5 ವರ್ಷಕ್ಕೆ 1250 ಕೋಟಿ ಮೀಸಲು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುವುದು.