ಸಾಹಿತ್ಯ ಕ್ಷೇತ್ರದಲ್ಲಿ ಲಾಭಿ ಹೆಚ್ಚಾಗಿದ್ದು, ಮಾನದಂಡಗಳ ಪ್ರಕಾರ ಸ್ಪರ್ಧೆಗಳು ನಡೆಯುತ್ತಿಲ್ಲ. ಪ್ರಶಸ್ತಿ ನಿರ್ಧರಿಸುವವರಿಗೆ ಉಸಿರುಗಟ್ಟುವ ವಾತಾವರಣ ಇದೆ ಎಂದು ಅಸಮಾಧಾನ ಹೊರಹಾಕಿದ ಅವರು, ರಾಜ್ಯದಲ್ಲಿ ಸಾಹಿತಿಗಳು, ಗಣ್ಯರ ಹೆಸರಿನಲ್ಲಿ 22 ಟ್ರಸ್ಟ್ಗಳಿದ್ದು ಕರಾವಳಿಯಲ್ಲಿ ಯಾರೊಬ್ಬರ ಹೆಸರಿನಲ್ಲಿ ಟ್ರಸ್ಟ್ಗಳಿಲ್ಲ ಎಂದರು.