ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು 32 ಸಾಧಕರಿಗೆ ಪ್ರಶಸ್ತಿ ಪ್ರದಾನ
Last Updated 30 ಅಕ್ಟೋಬರ್ 2021, 16:33 IST
ಅಕ್ಷರ ಗಾತ್ರ

ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 2021ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. 32 ಸಾಧಕರು ಹಾಗೂ ಮೂರು ಸಂಘ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನ.1ರಂದು ನಡೆಯುವ ಕನ್ನಡ ರಾಜ್ಯೋತ್ಸವ ದಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿ ವಿಜೇತರ ಪಟ್ಟಿ
ಕ್ರೀಡಾ ಕ್ಷೇತ್ರ:
ಕಡೆಕಾರಿನ ಗಂಗಾಧರ್ ಜಿ.ಕಡೆಕಾರು

ಚಿತ್ರಕಲೆ: ಶಿರ್ವದ ಗಣೇಶ್ ಪಂಜಿಮಾರು

ವೈದ್ಯಕೀಯ: ಸಾಲಿಗ್ರಾಮದ ಡಾ.ಪಾರಂಪಳ್ಳಿ ಚಂದ್ರಶೇಖರ ಸುಧಾಕರ್‌, ಡಾ.ಶಶಿಕಿರಣ್ ಉಮಾಕಾಂತ್

ಜಾನಪದ: ಗುರುಚರಣ ಪೊಲಿಪು, ನಿಟ್ಟೂರು ಮಹಾಬಲ ಶೆಟ್ಟಿ

ಕಲೆ: ಬೈಲೂರಿನ ಅಕ್ಷತಾ ದೇವಾಡಿಗ

ದೈವಾರಾಧನೆ: ಕಾರ್ಕಳದ ಮಹಾಬಲ ಸುವರ್ಣ, ಕಾಪುವಿನ ಪೂವಪ್ಪ ಪೂಜಾರಿ, ಶೇಖರ

ಮಾಧ್ಯಮ: ಪತ್ರಕರ್ತ ಸುಭಾಶ್‌ಚಂದ್ರ ವಾಗ್ಳೆ

ಯೋಗ: ಕಾರ್ಕಳದ ಕೆ.ನರೇಂದ್ರ ಕಾಮತ್

ಕಲೆ: ಕುಷ್ಟ ಕೊರಗ

ರಂಗಭೂಮಿ: ಪಡುವರಿಯ ಬಿ.ರಾಮಟೈಲರ್‌, ವಂದನಾ ರೈ, ಸುಜಿತ್ ಕೋಟ್ಯಾನ್ ನಿಟ್ಟೆ, ಹರಿಪ್ರಸಾದ್ ನಂದಳಿಕೆ, ಬಳ್ಕೂರಿನ ಕೆ.ತಿಲಕ್‌ರಾಜ್‌

ಸಂಕೀರ್ಣ: ಎಸ್‌.ಸಂಜೀವ ಪಾಟೀಲ್‌, ಪ್ರೊ.ಡಾ.ದಿನೇಶ್ ಶೆಟ್ಟಿ, ಸೂರ್ಯ ಪುರೋಹಿತ ಆಚಾರ್ಯ

ಸಮಾಜಸೇವೆ: ನಾಗಾರ್ಜುನ ಪೂಜಾರಿ, ಯು.ಆರ್.ಶರಾವತಿ, ಗೋಪಾಲ್‌ ಸಿ.ಬಂಗೇರ, ನಾಗರಾಜ ಪುತ್ರನ್‌, ಸಾಯಿನಾಥ್ ಶೇಟ್‌, ಶಿವಾನಂದ ತಲ್ಲೂರು, ಎನ್‌.ರಮಾನಂದ ಪ್ರಭು, ಮಹಮ್ಮದ್ ಫಾರೂಖ್‌ ಚಂದ್ರನಗರ,

ಸಾಮಾಜಿಕ ಕ್ಷೇತ್ರ: ಬಾಲಕೃಷ್ಣ ಮದ್ದೋಡಿ

ಸಾಹಿತ್ಯ: ಡಾ.ಪಾರ್ವತಿ ಜಿ.ಐತಾಳ್‌

ಕಲೆ: ಆರಾಧ್ಯ ಎಸ್‌.ಶೆಟ್ಟಿ

ಸಂಘ ಸಂಸ್ಥೆ: ಸೌತ್ ಕೆನರಾ ಫೋಟೊಗ್ರಾಫರ್ಸ್‌ ಅಸೋಸಿಯೇಷನ್‌ ಉಡುಪಿ ವಲಯ, ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚೂರು, ಮೇಕ್‌ ಸಮ್‌ 1 ಸ್ಮೈಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT