ಬುಧವಾರ, 15 ಏಪ್ರಿಲ್ 2026
×
ADVERTISEMENT

ಮಲ್ಯಾಡಿ ಪಕ್ಷಿಧಾಮದ ಸಮೀಪದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ: ಗ್ರಾಮಸ್ಥರ ವಿರೋಧ

ಮಲ್ಯಾಡಿ ಪಕ್ಷಿಧಾಮದ ಬಳಿ ನಿರ್ಮಾಣ ಬೇಡ: ಗ್ರಾಮಸ್ಥರು
Published : 18 ಮಾರ್ಚ್ 2026, 7:13 IST
Last Updated : 18 ಮಾರ್ಚ್ 2026, 7:13 IST
ADVERTISEMENT
ಫಾಲೋ ಮಾಡಿ
Comments
ಉಳ್ತೂರಿನ ಜನವಸತಿ ಪ್ರದೇಶದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಸರಿಯಲ್ಲ. ಗ್ರಾಮಸ್ಥರು ಸಂಘಟಿತರಾಗಿ ಕಾನೂನು ಹೋರಾಟ ನಡೆಸಬೇಕು. ಎಂ.ಆರ್.ಎಫ್ ಘಟಕ ನಿರ್ಮಾಣದ ವಿರುದ್ಧವೂ ಹೋರಾಟ ಅನಿವಾರ್ಯ
ಗಣೇಶ್ ವಿ. ಕೊರಗ ಸಂಘಟನೆ ಮುಖಂಡ
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲ ತ್ಯಾಜ್ಯ ಸಂಸ್ಕರಣಾ ಘಟವನ್ನು ಉಳ್ತೂರಿನಲ್ಲಿ ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ. ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ಡಿಸಿ ಅವರ ಗಮನಕ್ಕೂ ಈ ವಿಚಾರವನ್ನು ತಂದಿದ್ದೇವೆ
ಅವಿನಾಶ್ ಉಳ್ತೂರು ಸಾಮಾಜಿಕ ಕಾರ್ಯಕರ್ತ
ದೇವಸ್ಥಾನ ಪಕ್ಷಿಧಾಮ ಶಾಲೆ ಅಂಗನವಾಡಿ ವಾಣಿಜ್ಯ ಕಟ್ಟಡ ಬ್ಯಾಂಕ್ ಸೇರಿದಂತೆ 10 ಸಾವಿರಕ್ಕೂ ಅಧಿಕ ಮಂದಿ ಜನವಸತಿ ಇರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮಲ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಲು ಬಿಡುವುದಿಲ್ಲ
ಜ್ಯೋತಿ ದೇವಾಡಿಗ, ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT