ಯುವಕರಿಗೆ ಕೆಸರು ಗದ್ದೆ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಕಂಬಳದಲ್ಲಿ ಮಂಡಾಡಿ ಹೋರ್ವರ ಮನೆಯ ರತ್ನಾಕರ ಶೆಟ್ಟಿ ಮಂಡಾಡಿ, ಜಯರಾಮ ಶೆಟ್ಟಿ, ಲಕ್ಷಣ ಶೆಟ್ಟಿ ಮಂಡಾಡಿ, ಡಾ. ರಂಜನ್ ಶೆಟ್ಟಿ, ಆದರ್ಶ್ ಶೆಟ್ಟಿ ಮಂಡಾಡಿ, ಯತಿರಾಜ್ ಶೆಟ್ಟಿ ಮಂಡಾಡಿ ಧಾರವಾಡ, ಸಂದರ್ಶ ಶೆಟ್ಟಿ, ಸಂತೋಷ್ ಶೆಟ್ಟಿ ಹಾಗೂ ಶಂಕರ ಕೊಠಾರಿ ಇದ್ದರು.ರಾಜಶೇಖರ ಶೆಟ್ಟಿ, ಉದಯ್ಕುಮಾರ್ ಶೆಟ್ಟಿ ಹಾಗೂ ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು.