ಮಾಹೆ ಸಹ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಐಸಿಸಿಐ ಬ್ಯಾಂಕ್ನ ದಕ್ಷಿಣ ವಲಯದ ರೀಟೇಲ್ ಬಿಸಿನೆಸ್ ಹೆಡ್ ವಿರಾಲ್ ರೂಪನ್, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಸ್ಪಿ ಲಕ್ಷ್ಮಣ ನಿಂಬರಗಿ, ಅರಣ್ಯಾಧಿಕಾರಿ ಪ್ರಭಾಕರನ್, ನೌಕಾಪಡೆಯ ಯೋಧ ಹಾಗೂ ಸಾಹಸಿ ಅಭಿಲಾಷ್ ಟಾಮಿ, ಅದಾನಿ ಯುಪಿಸಿಎಸ್ನ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ, ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಬಾಲಕೃಷ್ಣ ಹೆಗ್ಡೆ, ಎಸ್ಐಐ ಇಂಡಿಯಾ ಸಂಸ್ಥೆಯ ಸುಕುಮಾರ್, ಮಾಹೆ ಉಪ ಕುಲಪತಿ ಡಾ.ವಿನೋದ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದರು.