ಶುಕ್ರವಾರ ಅಜ್ಜರಕಾಡು ಪುರಭವನದಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪೌರ ಕಾರ್ಮಿಕನಾಗಿ ಕರ್ತವ್ಯಕ್ಕೆ ಸೇರ್ಪಡೆಯಾಗುವ ವ್ಯಕ್ತಿ ಪೌರ ಕಾರ್ಮಿಕನಾಗಿಯೇ ನಿವೃತ್ತಿ ಹೊಂದಬೇಕಿತ್ತು. ಪ್ರಸ್ತುತ ಪೌರ ಕಾರ್ಮಿಕರ ಸೇವಾ ಜೇಷ್ಠತೆ, ವೃತ್ತಿಪರತೆ ಹಾಗೂ ಅರ್ಹತೆಯ ಆಧಾರದ ಮೇಲೆ ಸ್ಯಾನಿಟರಿ ಸೂಪರ್ವೈಸರ್, ಕರ ವಸಲಿಗಾರ ಸೇರಿದಂತೆ ಡಿ ಗ್ರೂಪ್ ಹುದ್ದೆಗಳಿಗೆ ಬಡ್ತಿ ನೀಡಲಾಗುತ್ತಿದೆ ಎಂದರು.