ಸ್ಥಳದಲ್ಲಿ ಕುಂದಾಪುರದ ಸಹಾಯಕ ಅರಣ್ಯಾಧಿಕಾರಿ ಅಚ್ಚಪ್ಪ, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಎ.ಎ.ಗೋಪಾಲ, ಅರಣ್ಯ ಇಲಾಖೆಯ ರವಿರಾಜ್ ನಾರಾಯಣ್, ಬ್ರಹ್ಮಾವರ ಉಪ ಅರಣ್ಯಾಧಿಕಾರಿ ಜೀವನ್ ಶೆಟ್ಟಿ, ಕುಂದಾಪುರದ ಉದಯ, ಅರಣ್ಯ ರಕ್ಷಕರಾದ ದೇವರಾಜ್ ಪಾಣ, ಶಿವಪ್ಪ ನಾಯ್ಕ್,ಸುರೇಶ್, ಮಂಜುನಾಥ ನಾಯ್ಕ್, ಮಂಜು, ಪರಷುರಾಮ್, ಸೂರ್ಯ, ಸ್ಥಳೀಯ ಪಶು ವೈದ್ಯ ಅರುಣ್ ಕುಮಾರ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿ, ಕಾಡುಕೋಣ ಮತ್ತೆ ಕಾಡಿಗೆ ಬಿಡಲಾಯಿತು.