ಉಡುಪಿ ಜಿಲ್ಲಾ ಕಸಾಪ ಕನ್ನಡ ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟಿಂಗೇರಿ ದೇವದಾಸ್ ಹೆಬ್ಬಾರ್, ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಆಚಾರ್ಯ, ಗ್ರಾಮ ಕಂದಾಯ ನಿರೀಕ್ಷಿಕ ಡೇನಿಯಲ್, ಕಸಾಪ ಕಾರ್ಯದರ್ಶಿ ನೀಲಾನಂದ ನಾಯ್ಕ್, ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್, ಸದಸ್ಯೆ ವಿದ್ಯಾ ಅಮ್ಮಣ್ಣಾಯ, ಯಶೋಧಾ ಎಲ್ಲೂರು, ಡಿ. ಆರ್. ನೋರೋನ್ಹ, ಅನಂತ ಮೂಡಿತ್ತಾಯ, ಉಪನ್ಯಾಸಕ ಜಡಭರತ ಶರ್ಮಾ, ಬೆಳ್ಳೆ ಸದಾನಂದ ಶೆಣೈ,ಪ್ರಕಾಶ ಸುವರ್ಣ ಕಟಪಾಡಿ ಇದ್ದರು.