ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಿನಯ ಕುಮಾರ ಸೊರಕೆ, ಪ್ರಮುಖರಾದ ಜೆಫ್ರಿನ್ ಮೊನಿಸ್, ನೊಯೆಲ್ ರಸ್ಕಿನಾ, ಹರೀಶ್ ಶೆಟ್ಟಿ, ಹಾರ್ಸ್ಟ್ ಸ್ನೈಡರ್, ಮಾರ್ಗರೆಟ್ ಸ್ನೈಡರ್, ಐಡಾ ಲೋಬೊ, ಪಾಂಬೂರು ಹೋಲಿ ಕ್ರಾಸ್ ಚರ್ಚ್ನ ಧರ್ಮಗುರು ಹೆನ್ರಿ ಮಸ್ಕರೇನಸ್, ಮಾನಸ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ.ಎಡ್ವರ್ಡ್ ಲೋಬೊ, ಮಾಜಿ ಅಧ್ಯಕ್ಷ ರೆಮಿಡಿಯಾ ಡಿಸೋಜಾ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶದ ಅಧ್ಯಕ್ಷೆ ಮೇರಿ ಡಿಸೋಜಾ, ಸಂಚಾಲಕ ಎಲ್.ರೋಯ್ ಕಿರಣ್ ಕ್ರಾಸ್ತಾ, ಕಾರ್ಯದರ್ಶಿ ಜೊಸೇಫ್ ನೊರೊನಾ, ಕೋಶಾಧಿಕಾರಿ ವಲೇರಿಯನ್ ಫೆರ್ನಾಂಡಿಸ್, ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷೆ ವನಿತಾ ಶೆಟ್ಟಿಗಾರ್ ಇದ್ದರು.