ಜಾತಿ ಮತ್ತು ವರ್ಗಗಳು ಅತಿಯಾಗಿದ್ದ ಹಿಂಸಾತ್ಮಕ ಯುಗದಲ್ಲಿ ‘ದಯೆ’ಯ ಬಗ್ಗೆ ಮಾತನಾಡುವ ಅಗತ್ಯವಿತ್ತು. ಶ್ರೇಣೀಕೃತ ಜಾತಿ-ಸಂರಚನೆಯನ್ನು ಮುರಿಯುವ ಆಧ್ಯಾತ್ಮಿಕ ಅನುಭವವನ್ನು ವರ್ಗಗಳಿಗೆ ಸೀಮಿತವಾಗಿಸದೆ ಎಲ್ಲರಿಗೂ ಲಭ್ಯವಾಗುವಂತೆ ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ದೇವರ ದಾಸಿಮಯ್ಯ ಹೀಗೆ ಹಲವರು ಬರೆದು ಬದುಕಿದರು ಎಂದರು.