ಮಾಹಿತಿ ಹಕ್ಕು ಜಿಲ್ಲಾ ಸಂಚಾಲಕ ಸತೀಶ್ ಪೂಜಾರಿ ಬಾರ್ಕೂರು ಮಾತನಾಡಿ, ‘ಆರ್ಟಿಐ ಕಾರ್ಯಕರ್ತರಾಗಲು ನಮ್ಮಲ್ಲಿ ಹಿಂಜರಿಕೆ ಬೇಡ, ಭ್ರಷ್ಟಾಚಾರವನ್ನು ಮುಕ್ತ ಮಾಡಿ ಭ್ರಷ್ಟಚಾರಕ್ಕೆ ಕುಮ್ಮಕ್ಕು ನೀಡುವವರನ್ನು ಹಿಮ್ಮೆಟ್ಟಿಸುವುದೇ ನಮ್ಮ ಉದ್ದೇಶ. ಅದಕ್ಕಾಗಿ ಕಠಿಣವಾದ ಹೋರಾಟ ಮಾಡಬೇಕಿದೆ. ಕಾರ್ಯಕರ್ತರ ಜೊತೆಗೆ ಜಿಲ್ಲಾ ಸಮಿತಿಯ ನಿರಂತರವಾಗಿ ಇದೆ’ ಎಂದರು.