ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಂಸದೆ, ‘ಕುವೈತ್ನಲ್ಲಿ ಈಚೆಗೆ ಕೇರಳದ ಹಿಂದೂ ಚಾಲಕನಿಗೆ ಜಿಹಾದಿಗಳು ಕಪಾಳಮೋಕ್ಷ ಮಾಡಿದ್ದು, ಈ ಕೃತ್ಯದ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೆ. ಈ ಘಟನೆಯ ಬಳಿಕ ನೂರಾರು ಜಿಹಾದಿಗಳು ಬೆದರಿಕೆ ಹಾಗೂ ಅಶ್ಲೀಲ ಕರೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.