ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಗೋಪಾಲ ಭಂಡಾರಿ, ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಪಂಚಾಯತ್ರಾಜ್ ಸಂಘಟನೆಯ ಸಂದೀಪ್, ರಾಕೇಶ್ ಮಲ್ಲಿ, ಅಮೃತ್ ಶೆಣೈ, ಜಿ.ಎ.ಬಾವಾ, ಲಾವಣ್ಯ ಬಲ್ಲಾಳ್, ರೋಶನಿ ಒಲೊವಿರಾ, ವೆರೊನಿಕಾ ಕರ್ನೇಲಿಯೋ ಉಪಸ್ಥಿತರಿದ್ದರು.