ಇದೇವೇಳೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ‘ಮೀನುಗಾರರ ಕಣ್ಮರೆಯಿಂದಾಗ ಮಲ್ಪೆ ಬಂದರಿನಲ್ಲಿ ಕತ್ತಲೆ ಆವರಿಸಿದೆ. ಮೀನುಗಾರಿಕೆ ಸ್ಥಬ್ಧವಾಗಿದ್ದು, ಸಾವಿರಾರು ಬೋಟ್ಗಳು ಲಂಗರು ಹಾಕಿಕೊಂಡಿವೆ. ಮೀನುಗಾರರು ಸಂಕಷ್ಟದಲ್ಲಿದ್ದು, ಸರ್ಕಾರಗಳು ನೆರವಿಗೆ ದಾವಿಸಬೇಕು ಎಂದು ಒತ್ತಾಯಿಸಿದರು.