ಕಾರ್ಯಕ್ರಮಕ್ಕೂ ಮುನ್ನ ಸ್ವರ್ಣಾ ನದಿಗೆ ಆರತಿ ಮಾಡಿ, ನದಿ ತೀರದಲ್ಲಿ ಜಿಲ್ಲಾಧಿಕಾರಿ ಗಿಡಗಳನ್ನು ನೆಟ್ಟರು. ಶೀಂಬ್ರ ಗಣಪತಿ ದೇವಸ್ಥಾನದ ಟ್ರಸ್ಟಿ ಅಜಿತ್ ಪೈ, ನಗರಸಭಾ ಸದಸ್ಯ ವಿಜಯ್ ಕೊಡವೂರು, ಡಾ. ನಾರಾಯಣ ಶೆಣೈ, ಕೆ.ಪ್ರಕಾಶ್ ಶೆಣೈ, ಜಯರಾಮ್ ಬೊಳ್ಳಾಜೆ, ತೋನ್ಸೆ ಗಣೇಶ್ ಶೆಣೈ, ಶ್ಯಾಮಪ್ರಸಾದ್ ಕುಡ್ವ, ಜಗದೀಶ್ ಶೆಟ್ಟಿ, ಮೊಕ್ತೇಸರ ರಮೇಶ್, ಶಿವತ್ತಾಯ ಇದ್ದರು. ಸ್ವಚ್ಛಭಾರತ್ ಫ್ರೆಂಡ್ಸ್ನ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿದರು. ಗಣೇಶ್ ಪ್ರಸಾದ್ ವಂದಿಸಿದರು. ಪ್ರಕಾಶ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.