ಉಡುಪಿ: ಭಾರಿ ಮಳೆಯಿಂದ ನೆರೆ ಉಂಟಾದರೆ ಸಾರ್ವಜನಿಕರ ನೆರವಿಗೆ ಧಾವಿಸಲು ಜಿಲ್ಲಾಡಳಿತ ಸಹಾಯವಾಣಿ ಕೇಂದ್ರಗಳನ್ನು ತೆರದಿದೆ. ಸಾರ್ವಜನಿಕರು 1077 ಉಚಿತ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿ ನೆರವು ಪಡೆಯಬಹುದು.
ಉಡುಪಿ–0820–2520417, ಬ್ರಹ್ಮಾವರ–0820–2560494, ಕಾಪು–0820–2551444, ಕುಂದಾಪುರ 08254–230357, ಬೈಂದೂರು–08254–251657, ಕಾರ್ಕಳ–08258–230201, ಹೆಬ್ರಿ–08253–250201 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.