ಯಕ್ಷ ವಿಮರ್ಶಕ ಪ್ರೋ.ಎಸ್.ವಿ ಉದಯ್ ಕುಮಾರ್ ಶೆಟ್ಟಿ ಹೆರಿಯ ನಾಯ್ಕ ಅವರ ಮತ್ತು ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ರಾಮನಾಯರಿ ಅವರ ಕುರಿತು ಸಂಸ್ಮರಣೆ ಮಾಡಿದರು. ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಟ್ರಸ್ಟಿ ಗೋಪಾಲಕೃಷ್ಣ ನಾಡಾ, ಗ್ರಾಮದ ಹಿರಿಯ ನಾಗರಿಕ ದಾರೋಜ್ಜಿ ಮನೆಯ ಆನಂದ ಕಾಂಚನ್, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಉದ್ಯಮಿ ದಿನೇಶ್ ಪಡುಕರೆ, ನ್ಯಾಯವಾದಿ ಟಿ.ಮಂಜುನಾಥ ಗಿಳಿಯಾರ್, ಇಂಡಿಕಾ ಕಲಾಬಳಗದ ಅಧ್ಯಕ್ಷ ಸಂತೋಷ್ ತಿಂಗಳಾಯ ಇದ್ದರು.