ಶುಕ್ರವಾರ, 15 ಮೇ 2026
×
ADVERTISEMENT

ಉಡುಪಿ | ಬಿಸಿಲಿನ ಝಳ: ಪಚ್ಚಿಲೆ ಕೃಷಿಗೆ ಹೊಡೆತ

ಅತಿಯಾದ ಬಿಸಿಲಿನಿಂದಾಗಿ ನಷ್ಟ: ಹೊಳೆಯಲ್ಲಿ ಪಚ್ಚಿಲೆ ಕೃಷಿ ನಡೆಸುವವರಿಗೆ ಇಳುವರಿ ಕುಸಿತ
Published : 31 ಮಾರ್ಚ್ 2026, 23:39 IST
Last Updated : 1 ಏಪ್ರಿಲ್ 2026, 6:31 IST
ADVERTISEMENT
ಫಾಲೋ ಮಾಡಿ
Comments
ಹೊಳೆಯ ನೀರಿನಲ್ಲಿ ಉಪ್ಪಿನಾಂಶ ಕಡಿಮೆಯಾದಾಗ, ನೀರಿನ ಬಣ್ಣ ಬದಲಾದಾಗ ಮತ್ತು ಬಿಸಿಲಿಗೆ ಹೊಳೆಯ ನೀರು ಬಿಸಿಯಾದಾಗ ಪಚ್ಚಿಲೆಗಳು ಸಾಯುತ್ತವೆ. ಇದರಿಂದ ನಷ್ಟ ಉಂಟಾಗುತ್ತದೆ
ಬಾಬು, ಪಚ್ಚಿಲೆ ಕೃಷಿಕ, ಬೈಂದೂರು
‘ಪಚ್ಚಿಲೆ ಗೂಡಿಗೆ ಜಿಐ ಪೈಪ್‌ ಬಳಕೆ’
‘ಹೊಳೆಯಲ್ಲಿ ಪಚ್ಚಿಲೆಯ ಗೂಡು ನಿರ್ಮಿಸಲು ಮೊದಲು ಬಿದಿರನ್ನು ಹೆಚ್ಚು ಬಳಸಲಾಗುತ್ತಿತ್ತು. ಈಗ ಬಿದಿರಿನ ಅಭಾವ ಇರುವುದರಿಂದ ಕಬ್ಬಿಣದ ಜಿಐ ಪೈಪ್‌ಗಳನ್ನು ಬಳಸುತ್ತೇವೆ. ಇದು ಹೆಚ್ಚು ಬಾಳ್ವಿಕೆ ಬರುತ್ತದೆ’ ಎನ್ನುತ್ತಾರೆ ಕುಂದಾಪುರ ಪಚ್ಚಿಲೆ ಕೃಷಿಕ ರವಿಕಾಂತ ಖಾರ್ವಿ. ‘ಹೊಳೆಯ ನೀರು ಹೆಚ್ಚು ಬಿಸಿಯಾದಾಗ, ಕಲುಷಿತವಾದಾಗ ಪೈಪ್‌ನಿಂದ ನಿರ್ಮಿಸುವ ಪಚ್ಚಿಲೆ ಗೂಡನ್ನು ಬಿಚ್ಚಿ ಬೇರೆಡೆಗೆ ಸಾಗಿಸಲು ಅನುಕೂಲವಾಗುತ್ತದೆ. ಅದರಿಂದ ಪಚ್ಚಿಲೆ ಸಾಯದಂತೆ ನೋಡಿಕೊಳ್ಳಬಹುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT